Wednesday, November 19, 2008

ಮಲೆನಾಡು, ಪಶ್ಚಿಮ ಘಟ್ಟ...ಈ ವೈಭವ ಇನ್ನೆಷ್ಟು ದಿನ?

ಸ್ವರ್ಗದಂತಹ ಹವಾಮಾನ...
ಫಲವತ್ತಾದ ಭೂಮಿ...

ಹಚ್ಚ ಹಸಿರು ಕಾಡು...

ಈ ಎಲ್ಲ ವೈಭವ ಇನ್ನೆಷ್ಟು ದಿನ? ಇಲ್ಲಿನ ನೆಲ ಕಬಳಿಸಲು, ಅದರ ಬೆಲೆಯನ್ನು ತಗ್ಗಿಸಲು ಏನು ಸಂಚು ನಡೆಯುತ್ತಿದೆ? ಯಾವುದೊ ಸಿದ್ದಾಂತದ ಹೆಸರಿನಲ್ಲಿ ಪುಂಡರು/ ಗೂಂಡಾಗಳು ಏನೇನು ಅನಾಚಾರ ಮಾಡುತ್ತಿದ್ದಾರೆ? ಅವರಿಗೆ ಬೆಂಬಲವಾಗಿ ನಿಂತ ಅದೇ ಸಿದ್ದಾಂತದ ನಾಡ ಬುದ್ದಿಜೀವಿಗಳು ಯಾರು? ಈ ನೆಲದ ಹಲವಾರು ಭಾಗ ರಬ್ಬರ್ ಬೆಳೆಯುವ ಕೇರಳಿಗರಿಗೆ ಕಡಿಮೆ ದರದಲ್ಲಿ ಹೇಗೆ ಸಿಕ್ಕಿತು?
ವರದಿ ನಿರೀಕ್ಷಿಸಿ...

No comments: