Saturday, July 12, 2008

Deen Dayal Trust Building Inaugurated

ಉಡುಪಿ:ಜುಲೈ ,12. ನಗರದ ಕು೦ಜಿಬೆಟ್ಟುವಿನಲ್ಲಿನ ಅಗ್ರಹಾರ ನಾರಾಯಣ ತ೦ತ್ರಿ ರಸ್ತೆ ಪಕ್ಕದಲ್ಲಿ ಕು೦ಜಿಬೆಟ್ಟು ಗ್ರಾಹಕರ ಸೊಸೈಟಿ ಕಟ್ಟಡದ ಪ್ರಥಮ ಅ೦ತಸ್ತಿನಲ್ಲಿ ಇ೦ದು ಬೆಳಿಗ್ಗೆ 8ಕ್ಕೆ ರಾಜ್ಯದ ಗ್ರಹ ಸಚಿವರಾದ ಡಾ ವಿ ಎಸ್ ಆಚಾರ್ಯರವರು ನೂತನವಾಗಿ ಆರ೦ಭಗೊ೦ಡ ದೀನ್ ದಯಾಳ್ ಚಾರಿಟೇಬಲ್ ಟ್ರಸ್ಟ್ ಅನ್ನು ಭಾರತ ಮಾತೆಯ ಭಾವಚಿತ್ರದ ಎದುರುಗಡೆ ದೀಪವನ್ನು ಬೆಳಗಿಸುವುದರೊ೦ದಿಗೆ ಉದ್ಘಾಟಿಸಿದರು. (ಇನ್ನಷ್ಟು ಚಿತ್ರ, ವರದಿ http://www.gulfkannadiga.com/photodisplay.php?id=10720)
=====
ಪಂಡಿತ್ ದೀನ್ ದಯಾಳ್ ಉಪಾಧ್ಯ ಅವರ ಬಗ್ಗೆ ಮಾಹಿತಿ: Know more about Pandit Deen Dayal Upadhyaya: http://en.wikipedia.org/wiki/Deendayal_Upadhyaya, http://www.bjp25.org/leadership.html

No comments: