Showing posts with label manipal. Show all posts
Showing posts with label manipal. Show all posts

Sunday, December 21, 2008

ಮಣಿಪಾಲ ಸ್ಕೂಲ್ ಆಫ್ ನರ್ಸಿ೦ಗ್ ಇದರ ಸುವರ್ಣ ಮಹೋತ್ಸವದ ಉದ್ಘಾಟನೆ...




ಮಣಿಪಾಲ:ಡಿ,20. ಮಣಿಪಾಲ ಸ್ಕೂಲ್ ಆಫ್ ನರ್ಸಿ೦ಗ್ ಇದರ ಸುವರ್ಣ ಮಹೋತ್ಸವದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್.ಆಚಾರ್ಯರವರು ಶನಿವಾರದ೦ದು ಮಣಿಪಾಲ ಹೋಟೆಲ್ ವ್ಯಾಲಿವ್ಯೂವಿನ ಸಭಾಭವನದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಸಮಾರ೦ಭದಲ್ಲಿ ಮಾಹೆ ಯುನಿವರ್ ಸಿಟಿಯ ಉಪಕುಲಪತಿ ಡಾ,ರಾಜ್.ವಾರಿಯರ್, ಶ್ರೀಮತಿ ಇ೦ದಿರಾ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸ೦ದರ್ಭ್ದದಲ್ಲಿ ಡಾ ಪದ್ಮ ರಾವ್ ಅವರನ್ನು ಅವರ ಶಿಷ್ಯ ಡಾ ವಿ ಎಸ್ ಆಚಾರ್ಯರು ಸಂಮಾನ್ ಮಾಡಿದರು .

Wednesday, October 1, 2008

ಕೊನೆಗೂ ತಲೆ ಎತ್ತಿದ ಉಡುಪಿ ಜಿಲ್ಲಾ ಸಂಕೀರ್ಣ

ಮಣಿಪಾಲದ ರಜತಗಿರಿಯಲ್ಲಿ ಉಡುಪಿ ಜಿಲ್ಲಾ ಸಂಕೀರ್ಣ
ಸುಂದ ವಾಸ್ತು ಹೊಂದಿದ, ಸುಸಜ್ಜಿತ ಜಿಲ್ಲಾ ಸಂಕೀರ್ಣ
ಕಟ್ಟಡ ಕಾಮಗಾರಿ ಮುಗಿಯುವಷ್ಟರಲ್ಲಿ : ಪೆರಂಪಲ್ಲಿ ಅಂಬಾಗಿಲು ರಸ್ತೆ ಅಗಲೀಕರಣ, ಸ್ವರ್ಣಾ ನದಿಗೆ ಸೇತುವೆ , ಹೊಸ ಬಸ್ ರೂಟ್ ಸೇವೆ ಆರಂಭ
ಸರಕಾರದ ಸ್ವಂತ ಜಮೀನಿನಲ್ಲಿ, ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯ ಯೋಜನೆ.
ಅಪಪ್ರಚಾರದಿಂದ, ಕ್ಷುಲ್ಲಕ ನೆವನಗಳಿಂದ , ವಿವಿಧ ಲಾಬಿಗಳಿಂದ ಯೋಜನೆಗೆ ಹಲವಾರು ಅಡೆ ತಡೆಗಳು...ಈಗ ವಿಘ್ನ ನಿವಾರಣೆ..

ಈಗ ಅದರ ಮೊದಲ ಹಂತದ ಸ್ಲಾಬ್ ಕಾಮಗಾರಿಗೆ ಚಾಲನೆ, ಶಾಸಕ ಶ್ರೀ ರಘುಪತಿ ಭಟ್ಟರಿಂದ...


ಹಿಂದೆ ಶಂಕು ಸ್ಥಾಪನೆಯ ರಿಪೋರ್ಟ್ :

FRIDAY, JUNE 27, 2008

Udupi DC Office Complex at Manipal...

ಮಣಿಪಾಲದ ರಜತ ಗಿರಿ (ಮಣಿಪಾಲ ಯುನಿವೆರ್ಸಿಟಿ ಯ ವೈಸ್ ಚಾನ್ಸಲರ್ ಅವರ ನಿವಾಸದ ಮುಂದಿನ ಪ್ರದೇಶ )ಅಲ್ಲಿ ಉಡುಪಿ ಗೆ ಜಿಲ್ಲಾಸಂಕೀರ್ಣಮಣಿಪಾಲದಲ್ಲಿ ಸರಕಾರದ ಸ್ವಂತ ಸ್ಥಳದಲ್ಲಿ (ರಜತ ಗಿರಿ)ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸುವ ಕೆಲಸ ಆರಂಭಗೊಂಡಿದ್ದು ಪಂಚಾಂಗದ ಕೆಲಸ ಮುಗಿದು ಸ್ತಂಭಗಳ ರಚನೆಯಾಗುತ್ತಿದೆ. ಒಟ್ಟು 22 ಕೋ.ರೂ. ಯೋಜನೆ ಇದಾಗಿದ್ದು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಗೃಹ ಮಂಡಳಿಯವರಿಗೆ ಕೆಲಸ ವಹಿಸಿಕೊಡಲಾಗಿದೆ. ಇಲ್ಲಿಗೆ ಉಡುಪಿ, ಕುಂದಾಪುರದಿಂದ ಬರುವವರಿಗೆ ಬೇಕಾದ ರಸ್ತೆ ಮೊದಲಾದ ಸೌಲಭ್ಯವನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದೇವೆ. ಅಲ್ಲಿ ಜಿ.ಪಂ.ಗೂ ಬೇಕಾದ ಸ್ಥಳಾವಕಾಶವಿದೆ. ಈಗ ನಿರ್ಮಿಸಿದ ಕಟ್ಟಡವನ್ನು ಬೇರೆ ಬಳಕೆಗೆ ಬಳಸಿಕೊಳ್ಳಬಹುದು. ಮಣಿಪಾಲದಲ್ಲಿ ಜಿಲ್ಲಾ ಹೆಲಿಪ್ಯಾಡ್ ಕೂಡ ನಿರ್ಮಾಣವಾಗುತ್ತಿದೆ ಎಂದು ಕಟ್ಟಡವನ್ನು ಉದ್ಘಾಟಿಸಿದ ಡಾವಿ.ಎಸ್. ಆಚಾರ್ಯ ಹೇಳಿದರು. (report/ news pics inhttp://www.gulfkannadiga.com/newsdisplay.php?id=9812)

ಚಿತ್ರ, ಸುದ್ದಿ ಕೃಪೆ: www.daijiworld.com

Friday, June 27, 2008

News Scan 27.06.2008, updated with new photos

Dr V S Acharya Felicitates SSLC Distinction Holders of Volakad
(news &oics from http://www.daijiworld.com/news/news_disp.asp?n_id=48121&n_tit=Udupi%3A+Dr+V+S+Acharya+Felicitates+SSLC+Distinction+Holders+of+Volakad++)

27.06.2008 : malaria ಮಾಸಾಚರಣೆ ( English version: http://mangalorean.com/news.php?newstype=local&newsid=82750 ಕನ್ನಡ ವರದಿ :http://www.gulfkannadiga.com/newsdisplay.php?id=9851 (Pic:Janardhan Kodavoor)
ZP Building Inaugural (photo : Janardhan Kodavoor)