Showing posts with label Oscar. Show all posts
Showing posts with label Oscar. Show all posts

Sunday, November 23, 2008

ಗೋಡಂಬಿ ಉದ್ಯಮದಿಂದ ಉದ್ಯೋಗವಕಾಶ ಹೆಚ್ಚಳ


ಗೋಡಂಬಿ ಉದ್ಯಮಕ್ಕೊಂದು ದಿಕ್ಕು ತೋರಿಸುವ ವಿಶನ್ 2020

ರಾಜ್ಯದ ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ ಮಾತನಾಡಿ, ಬಡವರ ಅಂಗಳದಲ್ಲಿ ಬೆಳೆದು ಶ್ರೀಮಂತರ ತಟ್ಟೆಯಲ್ಲಿರುವ ವಸ್ತುವಾದ ಗೋಡಂಬಿ ಅತಿ ಹೆಚ್ಚು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಿರುವ, ರಫ್ತು ಮಾಡಲು ಅರ್ಹವಾದ ಉದ್ಯಮವಾಗಿದೆ. ರಾಜ್ಯ ಸರಕಾರದಿಂದ ತೆರಿಗೆ ಪಾಲಿಸಿಯಲ್ಲಿ ಸಡಿಲಿಕೆ ಮುಂತಾದ ವಿಷಯದಲ್ಲಿ ಅದ್ಯ ಗಮನ ನೀಡಲಾಗುವುದು. ಈ ಉದ್ಯಮ ಜಗತ್ತಿನ ಶ್ರೇಷ್ಠ ಉದ್ಯಮಗಳ ಸಾಲಿಗೆ ಸೇರಲಿ ಎಂದು ಶುಭ ಹಾರೈಸಿದರು. ಗೋಡಂಬಿ ಉದ್ಯಮದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗವಕಾಶ ಹೆಚ್ಚಳವಾಗಿದೆ. ಈ ಉದ್ಯಮಕ್ಕೆ ಭಾರತ ಸರಕಾರ ಉತ್ತೇಜನ ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಅಸ್ಕರ್ ಫೆರ್ನಾಂಡಿಸ್ ತಿಳಿಸಿದರು.
ಅವರು ಶನಿವಾರ ನಗರದ ಕಾಪಿಕಾಡ್‌ನ ಸುಪ್ರಭಾತದಲ್ಲಿ ನಡೆದ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಸ್ಥೆ, ಭಾರತೀಯ ರಫ್ತು ಉತ್ತೇಜನ ಮಂಡಳಿಯ ವಿಷನ್-೨೦೨೦ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

The project hopes to increase cashew kernel production from the present 1.15-lakh MT to 2.75-lakh MT a year, raw nut production to 19-lakh MT, widening the overseas market to 125 countries from the current 65, achieving 50 per cent compounded average growth rate in exports in the case of 20 focus-counties, ensure 20 per cent of the cashew exported is value-added. Former chairman of CEPCI Walter D’Souza said Vietnam was an emerging market and it threatened to overtake India as the leading exporter of cashew. An attempt was on to float "Global Cashew Alliance" with Vietnam and Brazil, which was the other major exporter of cashew. (report from Mangalorean)

Wednesday, September 24, 2008

Will the labour minister resign for this?: Update 25.09.2008, Oscar Fernandes Apology



Supplier CEO attacked and killed by Labour Force
The Tata Nano, which will be the world's least expensive car, has already exacted enormous sums of money and time. A dispute over the location of a new factory has cost Tata close to a year of court wrangling and might end up spoiling a £200 million investment. Now the efforts to build the Nano have cost a life.

Unhappy workers were invited to a meeting with Indian and Italian executives of Cerlikon-Graziano Transmissions, which makes auto parts, to discuss reinstatement. Only a few workers were in the meeting, but more than a hundred were waiting outside. When those outside heard someone inside call for help, they rushed in, and in a mob fog anger, bludgeoned the company's operations head, Lalit Kishore Choudhary, to death.

It was later reported that some of the folks involved in the melee weren't even employees of the company. What Tata will need to urgently figure out is where it needs to go -- inside or outside of India -- to build the Nano without backlash. In the mean time, our condolences go to the Choudhary family.


* attackers belonged to Labour force, under ministry of labour
* What would the Labour Minister do in this episode?


Instead of running his office, honourable minister for labour was "busy" in his home town! 
Message for honourable central minister for labour: instead of meddling with state government affairs, rallying behind Sonia for visit to Udupi/ Mangalore, he should concentrate on the problems in his ministry!
 Will the human rights saviours, Teesta Setalwad ever visit the family of this deceased CEO? Will the central team visit Noida? Will the congress team members perform the drama of Fact Finding? 

Wednesday, June 25, 2008

25.06.2008: News Scan:Session excerpts...

ಕೇಂದ್ರ ಸರಕಾರದ ಹೆದ್ದಾರಿ ಸ್ಥಿತಿ ನೋಡಿ...ಇದು ನಮ್ಮ ಕರಾವಳಿಯ ಕಾಂಗ್ರೆಸ್ಸಿಗರ ಕಣ್ಣಿಗೆ ಕಾಣಿಸುವುದಿಲ್ಲವೇ ? ತಾಕತ್ತಿದ್ದರೆ ಇದನ್ನು ಮೊದಲು ಸರಿ ಮಾಡಿ, ರಾಜ್ಯ ಸರಕಾರದ ಬಗ್ಗೆ ಟೀಕೆ ಮಾಡಲಿ! photo: www.mangalorean.com
ವಿರೋಧ ಪಕ್ಷದಲ್ಲಿ ಅನುಭವದ ಕೊರತೆ! ಅರುವತ್ತು ವರ್ಷ ತಾವೇ ಹೇಳಿದ್ದು ಸರಿ ಎಂದು ತಿಳಿದ ಪಕ್ಷಕ್ಕೆ ಮುಖ ಭಂಗ!


ಪೂರ್ವ ತಯಾರಿ ಇಲ್ಲದೆ ಬಡಬಡಿಸುವ ಸದಸ್ಯರು : ವ್ಯರ್ಥ ಚರ್ಚೆಯಲ್ಲಿ ಸಾರ್ವಜನಿಕರ ಹಣ ಪೋಲು



Monday, June 23, 2008

ಸಾವಿನಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ಸ್...Political mileage out of personal tragedy? Updated24.06.2008

ಮಲ್ಪೆಯ ಯುವ ಕಾಂಗ್ರೆಸ್ಸ್ ನಾಯಕರು ಇತರರ ಮನೆಯ ದೋಸೆಯಲ್ಲಿ ತೂತು ಹುಡುಕುವ ಮೊದಲು ತಮ್ಮ ಮನೆಯ ಕಾವಲಿಯ ತೂತು ನೋಡಲಿ ...ಮುಂದೆ ಓದಿ ...
(ಸುದ್ದಿ:ಉದಯವಾಣಿ)
(cartoons courtesy: Harini/ http://www.daijworld.com/)

Oscar/ Poojari/ Pramod...all are in the race to take political mileage out of a personal tragedy...(when they have other things like price rise, LPG shortage, terrorism, chinese invasion in Sikkim to worry about)
God save our country from such leaders...
(one of them says...one who can not keep his house in order...what can he do for constituency...they have conviniently forgotten that, when their government was ruling they could not protect their own leaders- Indira Gandhi/ Rajiv Gandhi!)
read more in...
================================
More bloggers/ readers have written about politicization of a personal tragedy...read on...
2008/06/24
Politics encroaching personal life in Udupi
ಇ೦ದು ಮು೦ಜಾನೆ ನನ್ನ ಗಣಕ ಯ೦ತ್ರದಲ್ಲ ಮೂಲೆಯಲ್ಲಿ ಕಾದುಕುಳಿತ೦ತಹಾ forwarded e Mail ಒ೦ದನ್ನು ತೆರೆದು ನೋಡಿದಾಗ ಅದು ಶ್ರಿಯುತ ರಘುಪತಿ ಭಟ್ಟರ ಮನದಾಳದ ನುಡಿಗಳು. ದುಃಖದ ಮಡುವಿನಲ್ಲಿರುವ ಅವರ ನುಡಿಗಳು ನಿಜಕ್ಕು ಮನಕರಗಿಸುವ೦ತಹದ್ದು. ಇದರ ಬಗ್ಗೆ ನನ್ನದೊ೦ದು ಸಣ್ಣ ಅನಿಸಿಕೆ.
ಕೊನೆಗೂ ಮೌನ ಮುರಿದ ಉಡುಪಿ ಶಾಶಕರು ತಮ್ಮ ಮನದಾಳದ ನೋವನ್ನು ತೆರೆದೇ ಬಿಟ್ಟಿದ್ದಾರೆ, ನಿಜವಾದ ಮಾತನ್ನೇ ಆಡಿದ್ಧಾರೆ. ತು೦ಬ ದಿನಗಳಿ೦ದ ಮುದುಡಿಕೊ೦ಡಿದ್ಧ ಮೌನ ಮಾತನಾಡಿದೆ. ಸದಾ ಜನರ ಸೇವೆಯಲ್ಲೇ ನಿರತರಾಗಿದ್ಧ ಇವರಿಗೆ ನಿಜಕ್ಕೂ ಪತ್ರಿಕೆಗಳ ಸುಳ್ಳು gossip ಗಳು, ಮಿತ್ರ ಪಕ್ಷಗಳ ಮನನೋಯಿಸುವ೦ತಹ ಧರಣಿಗಳು, ಹರತಾಳಗಳು, ಬಾಯಿಗೆ ತೋಚಿದ೦ತ, ಮನಸ್ಸಿಗೇ ಬ೦ದ೦ತೆ ಬರೆಯುವ, ಬುದ್ದಿವ೦ತ ಉದುಪಿ ಜನರ ಆಲೋಚನೆಗಳನ್ನು ಬುಡಮೇಲಾಗಿಸುವ ಕೆಲವೊ೦ದು ಅನಾಮಧೇಯ ಹಣಭಕ್ಷಕ ಪತ್ರಿಕೆಗಳ ಶೋಚನೀಯ ಬರಹಗಳು ಉಡುಪಿ ಜನತೆಗೂ ಸೇರಿದ೦ತೆ ಶಾಶಕರಿಗೂ ನಿಜಕ್ಕೂ ಬೇಸರ ತ೦ದಿರಬೇಕು. ಈ ಓ೦ದು ದುಃ ಖದ ಮಡುವಿನಲ್ಲಿ ಮುಳುಗಿರುವ ಶಾಶಕರಿಗೆ ಆತ್ಮ ಸ್ಥಿರತೆಯನ್ನ, ಧೈರ್ಯವನ್ನ ನಿಡುವ ಬದಲಾಗಿ, ತಮ್ಮ ಮನೆಯ ದೋಸೆಯಲ್ಲೂ ತೂತಿದೆ ಏ೦ಬುದನ್ನೇ ತಿಳಿಯದ ಕೆಲವು ಮಿತ್ರಪಕ್ಷಗಳ ನಾಯಕರು ಹರತಾಳ, ಧರಣಿಯನ್ನು ಆರ೦ಭಿಸಿದ್ದು ನಿಜಕ್ಕೂ ಒ೦ದು ಶೋಚನೀಯ ಬೆಳವಣಿಗೆ.
ಈ ಏಲ್ಲಾ ಕ್ಶುಲ್ಲಕ ವಿಚಾರಗಳನ್ನು ಬಿಟ್ಟು, ಬಹುಶಃ ಇತರ ಪಕ್ಷಗಳು ಜನರ ಮುಖ್ಯ ಮೂಲಭೂತ ಸಮಸ್ಯೆಗಳಾದ ಬೆಲೆ ಏರಿಕೆ, ವಿದ್ಯುತ್ , ನೀರು, ರಸ್ತೆ, ನಿರುದ್ಯೋಗ ಸಮಸ್ಯೆಗಳತ್ತ ಕಿ೦ಚಿತ್ ಗಮನಹರಿಸಿದ್ದರೂ ಜನರ ವಿಶ್ವಾಸವನ್ನು, ಬೆ೦ಬಲವನ್ನು ಗಳಿಸುವುದರಲ್ಲಿ ಏರಡು ಮಾತಿರಲಿಕ್ಕಿಲ್ಲ. ಅದೆಲ್ಲ ಬಿಟ್ಟು ಗಾಯದ ಮೇಲೆ ಬರೆ ಏಳೆಯುವ ಕಟುಕ ರಾಜಕೀಯ ಉದುಪಿಯ ಜನರಿಗೆ ಸಭ್ಯವೇ?
ಹಿ೦ದು ಮು೦ದು ನೋಡದೆ ವಯುಕ್ತಿಕ ವಿಚಾರದಲ್ಲಿ ಮನಬ೦ದತೆ ಮಾತನಾಡುವುದು ನಿಜಕ್ಕೂ ತಪ್ಪು, ಇದು ಓ೦ದು ಸ೦ಪೂರ್ಣ ವಯುಕ್ತಿಕ ವಿಷಯ, ನಿಜವೆ೦ದರೆ ಈವರೆಗೇ ಯಾರಿ೦ದಲೂ ಅಭಿವ್ರದ್ಧಿಯನ್ನು ಕಾಣದ ಶ್ರಿ ಕೃಸ್ಣನ ನೆಲೆಯಾಗಿರುವ ಉಡುಪಿಯ ಸರ್ವತೋಮುಖ ಏಳಿಗೆಗ ಶ್ರೀಯುತ ರಘುಪತಿ ಭಟ್ಟರೇ ಕಾರಣ ಏ೦ದು ಉದುಪಿಯ ಜನರು ಮರೆಯಲು ಸಾಧ್ಯವೇ ಇಲ್ಲ. ಸಾಧನೆಯ ಬಗ್ಗೆ ಅಲ್ಪವೂ ಜ್ನಾನವಿಲ್ಲದೆ, ಬೇರೆಯವರ ಸಾಧನೆಯ ಬಗ್ಗ್ಗೆಹೊಟ್ಟೆ ಕಿಚನಿ೦ದ ಉರಿಯುತ್ತಾ ವಯುಕ್ತಿಕ ವಿಚಾರಕ್ಕೆ ರಾಜಕೀಯ ರೂಪವನ್ನು ಕೊಡುವ ಹೊಲಸು ರಾಜಕೀಯ ಉದುಪಿಯ ಸರ್ವ ಜನತೆಗೆ ಬೇಸರ ತ೦ದದ್ದ೦ತೂ ಅಕ್ಷರಶಃ ನಿಜ.
ಪ್ರೀತಿಯ ಮಡದಿಯ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವ೦ತನು ಶ್ರೀಯುತರಿಗೆ ದಯಪಾಲಿಸಲಿ....
ಅವಿನಾಶ್, ಉಡುಪಿ
==========================
Mr Raghupathi Bhats letter to the editor, Vijaya Karnataka (click to read)

Raghupathi Bhats open letter ...English version in...http://www.daijiworld.com/news/news_disp.asp?n_id=48122&n_tit=I%20am%20Pained%20to%20See%20My%20Wife%27s%20Death%20Making%20Headlines%20%2D%20Ragupathi%20Bhat