tag:blogger.com,1999:blog-271219034107113159.post5008892407647419339..comments2024-03-07T10:09:39.340+05:30Comments on Dr V S Acharya: ಇವರ ಡೋಂಗಿ ನಕ್ಸಲ್ ವಾದದಿಂದ ಲಾಭ ಯಾರಿಗೆ? ಇವರ ನಾಡ ಗೆಳೆಯರು ಯಾನೆ ನಾಡ ನಕ್ಸಲರು ಯಾರು?Unknownnoreply@blogger.comBlogger1125tag:blogger.com,1999:blog-271219034107113159.post-51816260185442894922008-11-20T10:34:00.000+05:302008-11-20T10:34:00.000+05:30ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೋರಾಟದ ಹೆಸರಲ್ಲಿ ಪ್ರಗತ...ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೋರಾಟದ ಹೆಸರಲ್ಲಿ ಪ್ರಗತಿಪರರೆಂದು ಹೇಳಿಕೊಂಡ ಶಕ್ತಿಗಳೇ ಈಗ ನಕ್ಗಲ್ ಗಳಾಗಿ ಹೊರಬರುತ್ತಿರುವುದು ಸೋಜಿಗದ ಸಂಗತಿ.<BR/><BR/>ನಾಡಲ್ಲಿ ಸಭ್ಯರಂತೆ ಪತ್ರಕರ್ತ, ಉಪನ್ಯಾಸಕರೆಂದು ಓಡಾಡಿಕೊಂಡಿರುವ ಇವರ ಹಿಂದಿನ ಶಕ್ತಿಗಳು ಯಾರೆಂಬುದನ್ನು ಸರಕಾರ ಹುಡುಕಬೇಕಾಗಿದೆ.<BR/><BR/>ಯಾವುದೋ ಹಳ್ಳಿಗಾಡಿನ ಮೂಲದಿಂದ ಬಂದ ಮೃತ ನಕ್ಸಲ್, ನೇಪಾಳದಂತಹ ದೂರ ಪ್ರದೇಶಕ್ಕೆ ಹೋಗಿ ತರಬೇತಿ ಪಡೆದು ಬಂದಿರುವುದು ಕೇವಲ idealism ಆಧಾರದ ಮೇಲೆಯೇ? ಅಥವಾ ಯಾರೋ brainwash ಮಾಡಿದಂತಹ ಕೆಲಸವೇ? <BR/><BR/>ಮುಗ್ಧ ಹಳ್ಳಿ ಯುವಕರನ್ನು ಹೋರಾಟದ ಹೆಸರಲ್ಲಿ ತಲೆ ಕೆಡೆಸುತ್ತಿರುವ ಉಪನ್ಯಾಸಕರು, "ಪ್ರಗತಿಪರ ಹೋರಾಟಗಾರರು", "ಪತ್ರಕರ್ತರು", "ಚಿಂತಕರು" - ಇವರೆಲ್ಲರ ಹಿಂದಿರುವ ಸ್ಥಾಪಿತ ಹಿತಾಸಕ್ತಿಗಳು ಯಾರೆಂಬುದರ ಬಗ್ಗೆ ಅಮೂಲಾಗ್ರ ತನಿಖೆ ನಡೆಯುಬೇಕಾಗಿದೆ.Anonymousnoreply@blogger.com